೧. ಹಿಂದೂಗಳೇ, ಸಂವೇದನಾಶೂನ್ಯ ಕಾಂಗ್ರೆಸ್ ಮುಖಂಡರಲ್ಲಿ
ಹಿಂದೂ ಭಕ್ತರಿಗೆ ಬೆಲೆಯಿಲ್ಲ ಎಂಬುದನ್ನು ಅರಿತುಕೊಳ್ಳಿರಿ !
ಹಿಂದೂ ಭಕ್ತರಿಗೆ ಬೆಲೆಯಿಲ್ಲ ಎಂಬುದನ್ನು ಅರಿತುಕೊಳ್ಳಿರಿ !
ಉತ್ತರಾಖಂಡದ ಮಹಾಪ್ರವಾಹದಲ್ಲಿ ಸಾವಿರಾರು ಹಿಂದೂ ಭಕ್ತರು ಬಲಿಯಾಗಿದ್ದರೂ ಕೇಂದ್ರ ಗೃಹಮಂತ್ರಿ ಸುಶೀಲಕುಮಾರ ಶಿಂದೆಯವರು ಈ ಮಹಾಸಂಕಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಿದ್ಧರಿಲ್ಲ !
೨. ಹಿಂದೂಗಳೇ, ಮತಾಂಧ ಕೆಸ್ತರ ಕುಟಿಲತೆಯನ್ನು ಅರಿತುಕೊಳ್ಳಿರಿ !
ಆದಿವಾಸಿ ಮಹಿಳೆಯರು ಮಗುವನ್ನು ಕಂಕುಳಿನಲ್ಲಿ ತೆಗೆದುಕೊಂಡಂತೆ, ಮದರ ಮೇರಿಯು ಯೇಸುವನ್ನು ಕಂಕುಳಿನಲ್ಲಿ ಎತ್ತಿಕೊಂಡಂತಹ ಪುತ್ಥಳಿಯೊಂದನ್ನು ಝಾರ್ಖಂಡಿನ ಚರ್ಚ್ವೊಂದರಲ್ಲಿ ನಿಲ್ಲಿಸಲಾಗಿದೆ. ಇದು ಆದಿವಾಸಿಗಳನ್ನು ಕೆಸ್ತರನ್ನಾಗಿಸುವ ಸಂಚಾಗಿದೆ, ಎಂದು ಆದಿವಾಸಿಗಳ ಧರ್ಮಗುರು ಬಂದನ ಟಿಘಾ ಇವರು ಹೇಳಿದ್ದಾರೆ.